Wednesday 25 June 2014

ನಾನು ಪ್ರಸ್ಥಾಪಿಸಿದ ಹೊಸ ವ್ಹಿಡಿಯೋ ಬ್ಲಾಗ್


ಕಳೆದ ಮೂರು ತಿಂಗಳಿನಿಂದ ನಾನು ಪರಮ ಪೂಜ್ಯ ಬಾಪೂರವರ ವಿವಿಧ ಸುರಸವಾದ ವ್ಹಿಡಿಯೋಗಳನ್ನು ಪ್ರಮುಖವಾಗಿ ಸಂಕ್ಷಿಪ್ತವಾದ ಪ್ರವಚನಗಳ ಕ್ಲಿಪ್ಸ್ ನ್ನು ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ನಿಮ್ಮಲ್ಲಿ ಹಲವಾರು ಜನರು ನಮ್ಮ ಮೆಚ್ಚಿನ ಸದ್ಗುರು ’ಶ್ರೀ ಅನಿರುದ್ಧ ಬಾಪೂ ’ರವರಿದ್ದ ಬ್ಲಾಗ್ ನ್ನು ಬಹಳ ಕೂತಹಲದಿಂದ ನೋಡುತ್ತಿರುವಿರಿಯೆಂದು ತಿಳಿದಿದೆ. ಆದರೆ ವ್ಹಿಡಿಯೋಗಳನ್ನು ಅಪ್ ಲೋಡ್ ಮಾಡುವ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಅದನ್ನು ನೋಡುವವರ ಪ್ರಮಾಣ ಕೂಡ ಹೆಚ್ಚುತ್ತಿರುವದರಿಂದ ನಾನು ಹೊಸ ವಿಡಿಯೋ ಬ್ಲಾಗ್ ಪ್ರಸ್ಥಾಪಿಸುತ್ತಿದ್ದೇನೆ ಇದರ ಮೂಲಕ ನಾನು ಎಲ್ಲಾ ವ್ಹಿಡಿಯೋಗಳನ್ನು ಅಲ್ಲದೆ ಸದ್ಗುರು ಶ್ರೀ ಅನಿರುದ್ಧರವರ ಪ್ರವಚನದ ಕ್ಲಿಪ್ಸ್ ಗಳನ್ನು ಪ್ರಕಾಶಿಸುತ್ತೇನೆ. ನೀವು ಅದನ್ನು ವ್ಹಿಡಿಯೋ ಬ್ಲಾಗ್ ನ ಈ ವಿಳಾಸದಲ್ಲಿ ನೋಡಬಹುದು. http://www.aniruddhabapu.in/



ಆದ್ದರಿಂದ ವಿವಿಧ ವ್ಹಿಡಿಯೋಗಳನ್ನು ನೋಡುವ ಸಲುವಾಗಿ ನೀವು ನನ್ನೊಡನೆ ನನ್ನ ವ್ಹಿಡಿಯೋ ಬ್ಲಾಗ್ ಅಥವಾ ಯು ಟ್ಯೂಬ್ ಚಾನೇಲ್ ಮೂಲಕ ಸಂಪರ್ಕದಲ್ಲಿರಿಯೆಂದು ವಿನಂತಿಸುತ್ತೇನೆ. ವ್ಹಿಡಿಯೋದಲ್ಲಿ ನಿಯಮಿತವಾಗಿ ಅಪ್ ಲೋಡ್ ಮಾಡಿದ್ದನ್ನು ನೋಡಲು ನೀವು ಯು ಟ್ಯೂಬ್ ಚಾನೇಲ್ ನ ನನ್ನ ವ್ಹಿಡಿಯೋ ಬ್ಲಾಗ್ ದಲ್ಲಿ ವರ್ಗಣಿದಾರರಾಗಿ ಅಥವಾ ಯು ಟ್ಯೂ ಚಾನೇಲ್ www.youtube.com/user/SamirsinhDattopadhye ದಲ್ಲಿ ನೇರವಾಗಿ ವರ್ಗಣಿ ಕಟ್ಟಬಹುದು.   
|| ಹರಿ ಓಂ || ಶ್ರೀರಾಮ || ಅಂಬಜ್ನ ||


Thursday 19 June 2014

ಸದ್ಗುರು ಅನಿರುದ್ಧ ಬಾಪೂರವರ ಉಪಾಸನೆ

ಪರಮಪೂಜ್ಯ ಸದ್ಗುರು ಬಾಪೂರವರು ಕಳೆದ ಮೂರು ಗುರುವಾರ ಶ್ರೀಹರಿಗುರುಗ್ರಾಮಕ್ಕೆ ಪ್ರವಚನಕ್ಕಾಗಿ ಬಂದಿಲ್ಲವೆಂದು ಸಮಸ್ತ ಶ್ರದ್ಧಾವಾನರಿಗೆ ಇದರ ಕಲ್ಪನೆಯಿದೆ. ಬಾಪೂರವರ ಸಲಗವಾಗಿ ೩ ಗುರುವಾರ ದರ್ಶನವಾಗದಿಲ್ಲದ್ದರಿಂದ ಅನೇಕ ಶ್ರದ್ಧಾವಾನರು ಬಾಪೂರವರ ಬಗ್ಗೆ ಆಸ್ಥೆಯಿಂದ ಹಾಗು ಪ್ರೇಮದಿಂದ ವಿಚಾರಣೆ  ಮಾಡಿರುವರು. ಆ ಎಲ್ಲಾ ಶ್ರದ್ಧಾವಾನರಿಗೆ ನಾನು ತಿಳಿಯಲಿಚ್ಛಿಸುವೆನೆಂದರೆ ಬಾಪೂ ಅವರ ಅತೀಶಯ ಕಠೋರವಾದ ಉಪಾಸನೆಯಲ್ಲಿ ವ್ಯಸ್ತರಿದ್ದು ಮುಂದಿನ ಕೆಲವು ಕಾಲದತನಕ ಈ ಉಪಾಸನೆಯು ನಡೆಯಲಿದೆ. ಈ ಉಪಾಸನೆಯ ಕಾರಣದಿಂದಾಗಿ ಪರಮಪೂಜ್ಯ ಬಾಪೂ ಕಳೆದ ೩ ಗುರುವಾರ ಶ್ರೀಹರಿಗುಗ್ರಾಮಕ್ಕೆ ಬರಲಿಲ್ಲ ಇದನ್ನು ಕೃಪೆಯಾಗಿ ಶ್ರದ್ಧಾವಾನರು ತಿಳಿದು ಕೊಳ್ಳ ಬೆಕೆಂದು ವಿನಂತಿ.

ಮುಂದೆ ಬರುವ ಕೆಲವು ಕಾಲದತನಕ ಪರಮಪೂಜ್ಯ ಬಾಪೂರವರ ಶ್ರೀಹರಿಗುರುಗ್ರಾಮದಲ್ಲಿ ಪ್ರವಚನಕ್ಕಾಗಿ ಬರುವದು ಅವರ ಉಪಾಸನೆಯನ್ನು ಅವಲಂಬಿಸರುತ್ತದೆ.



|| ಹರಿ ಓಂ || ಶ್ರೀರಾಮ || ಅಂಬಜ್ನ ||

Saturday 11 January 2014

ದೈನಿಕ ಪ್ರತ್ಯಕ್ಷ - ನವ ವರ್ಷದ ವಿಶೇಷಾಂಕ ೨೦೧೪

ಭಾರತವು ಸರ್ವಾಧಿಕವಾಗಿ ತರುಣರ ದೇಶವಾಗುತ್ತ ಹೋಗುತ್ತಲಿದೆ. ಅಷ್ಟೇ ಪ್ರಮಾಣದಲ್ಲಿ ಈ ದೇಶದ ತರುಣರ ಸರ್ವಾಧಿಕ ಮೆಚ್ಚಿನ ಮಾಧ್ಯಮವಾಗಿರುವ ಸೋಶಲ್ ಮೀಡಿಯಾದ ಪ್ರಭಾವ ಪ್ರಚಂಡ ಪ್ರಮಾಣದಲ್ಲಿ ಹೆಚ್ಚುತ್ತಲಿದೆ. ದೇಶದ ನೆಟಿಝಂಸ್ ನ ಸಂಖ್ಯೆಯು ಕೋಟ್ಯಾವಧಿ ಪ್ರಮಾಣದಲ್ಲಿ ಹೆಚ್ಚುತ್ತಲ್ಲಿರುವಾಗ, ಸೋಶಲ್ ಮೀಡಿಯಾದ ಹೆಚ್ಚುತಿರುವ ಪ್ರಭಾವವನ್ನು ಯಾರೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ.

ತಂತ್ರಜ್ನಾನದ ವಿಕಾಸದ ಜೊತೆಗೆ ಅಧಿಕಾಧಿಕವಾಗಿ ವ್ಯಾಪಕವಾಗುತ್ತಿರುವ ಈ ಮಾಧ್ಯಮ, ಇವತ್ತು ದೇಶದಲ್ಲೆಲ್ಲ ಅಧಿರಾಜ್ಯವನ್ನು ಸ್ಥಾಪಿಸುತ್ತಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸೋಶಲ್ ಮೀಡಿಯಾದ ಅಪರಿಹಾರ್ಯ ಪರಿಣಾಮ ಬಹಳ ಸ್ಪಷ್ಟವಾಗಿ ತೋರಿಬರುತ್ತಿದೆ.

ಆದ್ದರಿಂದಲೇ ಈಗ ಸಮಯ ಬಂದಿದೆ, ಅದೆಂದರೆ ಬಹಳ ಕ್ಷಮತೆಯುಳ್ಳ ಈ ಮಾಧ್ಯಮವನ್ನು ಅಧಿಕ ಪೂರ್ತತೆಯಿಂದ, ಕಲ್ಪಕತೆಯಿಂದ ಹಾಗು ಹೊಣೆಗಾರಿಕೆಯಿಂದ ನೋಡಬೇಕಾಗಿದೆ. ಅದಕ್ಕಾಗಿಯೇ ಬರುತ್ತಲಿದೆ, "ದೈನಿಕ ಪ್ರತ್ಯಕ್ಷದ" ೧ ನೇ ಜನೇವರಿ ೨೦೧೪ ರ ನವವರ್ಷದ ವಿಶೇಷಾಂಕ, ಅದರ ವಿಷಯವಾಗಿದೆ....

ಸೋಶಲ್ ಮೀಡಿಯಾ - ಪರಿಪೂರ್ಣ ವ ಪರಿಪಕ್ವ ವಾಪರ್ " (ಸೋಶಲ್ ಮೀಡಿಯಾ-ಪರಿಪೂರ್ಣ ಹಾಗು ಪರಿಪಕ್ವದ ಬಳಕೆ)